Wednesday, April 25, 2012

ಅವಿರತ ನೋಟ್ ಪುಸ್ತಕ ವಿತರಣಾ ಯೋಜನೆ ೨೦೧೨

ನೋಟ್ ಪುಸ್ತಕ ವಿತರಣಾ ಯೋಜನೆ ೨೦೧೨ : ಈ ಯೋಜನೆಂ ೪ನೇ ವರ್ಷದ ಅನುಷ್ಠಾನದ ಅಂಗವಾಗಿ ಅವಿರತ ಬಳಗವು ರಾಜ್ಯದ ಹಿಂದುಳಿದ ಪ್ರದೇಶದ ಹೆಚ್ಚು ಮಕ್ಕಳಿಗೆ ಸಹಾಯ ತಲುಪುವ ಪ್ರಯತ್ನ ಮಾಡುತ್ತಿದ್ದೇವೆ. ಈ ಯೋಜನೆಯಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಒಂದು ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ನೋಟ್ ಪುಸ್ತಕವನ್ನು ತಲುಪಿಸುತ್ತಿದ್ದೇವೆ. 
೨೦೧೨ -೧೩ ರ ಶೈಕ್ಷಣಿಕ ವರ್ಷಕ್ಕೆ ಈ ಕಾರ್ಯಕ್ರಮವನ್ನು ಉತ್ತರ ಕರ್ನಾಟಕಕ್ಕು ವಿಸ್ತರಿಸುತ್ತಿದ್ದೇವೆ. ಇದರ ಸಲುವಗಿ ದೇಣಿಗೆ ಸಂಗ್ರಹಿಸಲು ಈ ನಾಟಕವನ್ನು ಹಮ್ಮಿಕೊಳ್ಳುತ್ತಿದ್ದೇವೆ. ನಿಮ್ಮ ಉದಾರ ಮನಸ್ಸಿನ ದೇಣಿಗೆ ಹಾಗು ಉತ್ತೇಜನ ಬಹು ಮುಖ್ಯವಾದುದು.



ಸ್ಥಳ : ಬಯೋಟೆಕ್ ಸಭಾಂಗಣ : ಬಿ.ವಿ.ಬಿ ಆವರಣ ಹುಬ್ಬಳ್ಳಿ
ದಿನಾಂಕ : ೧೯ ಮೇ ೨೦೧೨ ಶನಿವಾರ
ಸಮಯ : ಸಂಜೆ ೬.೦೦ ಕ್ಕೆ


ಸ್ಥಳ : ಸೃಜನ ಸಭಾಂಗಣ : ಕೆ.ಸಿ.ಡಿ ಆವರಣ ಧಾರವಾಡ
ದಿನಾಂಕ : ೨೦ ಮೇ ೨೦೧೨ ಭಾನುವರ
ಸಮಯ : ಸಂಜೆ ೬.೦೦ ಕ್ಕೆ



ಉದಾರ ಮನಸ್ಸಿನಿಂದ ಸಹಾಯ ಮಾಡಿ : ದೇಣಿಗೆಯ ಸದ್ಬಳಕೆಯ ಅವಿರತದ ಸಾಧನೆ
ಸಾಧನೆಯ ಹಾದಿ

೨೦೦೯ ೧೨,೦೦೦ ನೋಟ್ ಪುಸ್ತಕಗಳು ಬೆಂಗಳೂರು ದಕ್ಷಿಣ ಜಿಲ್ಲೆ
೨೦೧೦ ೭೦,೦೦೦ ನೋಟ್ ಪುಸ್ತಕಗಳು ಕರ್ನಾಟಕದ ೬ ಜಿಲ್ಲೆಗಳಲ್ಲಿ.
೨೦೧೧ ೮೦,೦೦೦ ನೋಟ್ ಪುಸ್ತಕಗಳು ಕರ್ನಾಟಕದ ೮ ಜಿಲ್ಲೆಗಳಲ್ಲಿ.
೨೦೧೨ ೧,೦೦,೦೦೦ ನೋಟ್ ಪುಸ್ತಕಗಳು ಕರ್ನಾಟಕದ ೧೨ ಜಿಲ್ಲೆಗಳಲ್ಲಿ. (ಉತ್ತರ ಕರ್ನಾಟಕದ ಕಡೆಗೆ ವಿಸ್ತರಣೆ)





ಟಿಕೆಟ್ ದರ : ೫೦೦ ರೂ ೨೫೦ ರೂ ೧೦೦ ರೂ

ಸಂಪರ್ಕ : ಸತೀಶ್ ಗೌಡ : ೯೮೮೦೦೮೬೩೦೦ (9880086300)
ರವಿ ಕುಲಕರ್ಣಿ : ೯೦೩೫೨೬೫೭೮೫ (9035265785)
ಕಿರಣ ವಾಲಿ : ೯೬೬೩೩೩೧೬೦೭ (9663331607)

No comments:

Post a Comment